Adike Farming Subsidy: ಈಗ ಅಡಿಕೆ ತೋಟ ಮಾಡಲು ಸಬ್ಸಿಡಿ ಯೋಜನೆ! ಪ್ರತಿ ಎಕರೆಗೆ ಎಷ್ಟು ಸಹಾಯಧನ! ಇಲ್ಲಿದೆ ನೋಡಿ ಮಾಹಿತಿ.

Adike Farming Subsidy: ಈಗ ಅಡಿಕೆ ತೋಟ ಮಾಡಲು ಸಬ್ಸಿಡಿ ಯೋಜನೆ! ಪ್ರತಿ ಎಕರೆಗೆ ಎಷ್ಟು ಸಹಾಯಧನ! ಇಲ್ಲಿದೆ ನೋಡಿ ಮಾಹಿತಿ.

WhatsApp Float Button

ಈಗ ಸ್ನೇಹಿತರೆ ಅಡಿಗೆ ಕೃಷಿಯನ್ನು ಮಾಡಲು ಕರ್ನಾಟಕದ ಹಲವಾರು ಭಾಗದಲ್ಲಿ ಈಗ ಇವುಗಳ ಮೂಲಕ ಪ್ರಮುಖ ಆದಾಯದ ಮೂಲಗಳಾಗಿವೆ ಎಂಬುದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಈ ಒಂದು ಬೆಳೆಯು ಭೂಮಿಯ ಗುಣಮಟ್ಟ ಹವಾಮಾನ ಮತ್ತು ನಿರಂತರ ನೀರಾವರಿಯನ್ನು ಅವಲಂಬಿತವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಈಗ ಸರ್ಕಾರವು ಅಡಿಕೆ ತೋಟ ಸಬ್ಸಿಡಿ ಯೋಜನೆಯ ಜಾರಿಗೆ ಮಾಡಿದೆ. ಈ ಒಂದು ಯೋಜನೆ ಮೂಲಕ ಪ್ರತಿ ರೈತರು ಈಗ ಗರಿಷ್ಠ 2 ಲಕ್ಷದವರೆಗೆ ಸಹಾಯಧನವನ್ನು ಅವರು ಪಡೆದುಕೊಳ್ಳಬಹುದು.

Adike Farming Subsidy

ಈ ಯೋಜನೆಯ ಮುಖ್ಯ ಉದ್ದೇಶ ಏನು?

ಈ ಒಂದು ಯೋಜನೆ ಮುಖ್ಯ ಉದ್ದೇಶವೇನೆಂದರೆ ಈಗ ರಾಜ್ಯದ ಅಡಿಕೆ ಬೆಳೆಯುವಂತ ರೈತರಿಗೆ ಈಗ ಆರ್ಥಿಕವಾಗಿ ಸಹಾಯವನ್ನು ಮಾಡುವಂತಹ ಉದ್ದೇಶವನ್ನು ಈ ಒಂದು ಯೋಜನೆ ಹೊಂದಿದೆ. ಈಗ ಯಾರೆಲ್ಲ ಹೊಸ ತೋಟಗಳನ್ನು ಸ್ಥಾಪನೆ ಮಾಡಬೇಕೆಂದಿದ್ದಾರೆ ಅಂತ ರೈತರು ಹಾಗೂ ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಡಿಕೆ ಗಿಡಗಳನ್ನು ಬೆಳೆದಿರುವಂತಹ ರೈತರಿಗೆ ಈ ಒಂದು ಯೋಜನೆ ಲಾಭವನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ:  Gruhalakshmi Pending Amount: ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ಈ ದಿನ ಜಮಾ! ಸಚಿವರಿಂದ ಸ್ಪಷ್ಟ ಮಾಹಿತಿ.

ರೈತರಿಗೆ ದೊರೆಯುವ ಲಾಭಗಳು ಏನು?

  • ಈಗ ಈ ಒಂದು ಯೋಜನೆ ಮೂಲಕ ಗರಿಷ್ಠ 5 ಎಕರೆ ಇರುವ ರೈತರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು.
  • ಆನಂತರ ಪ್ರತಿ ಎಕರೆಗೆ ಸುಮಾರು 40 ಸಾವಿರ ಅಷ್ಟು ಸಹಾಯಧನವನ್ನು ಪಡೆದುಕೊಳ್ಳಬಹುದು.
  • ಹಾಗೆ ರೈತರು ಉತ್ತಮ ಗುಣಮಟ್ಟದ ಅಡಿಕೆ ಬೀಜಗಳು ಹಾಗು ಜೈವಿಕ ಮತ್ತು ರಾಸಾಯನಿಕ ಗೊಬ್ಬರ ಖರೀದಿಗೆ ಕೂಡ ಸಹಾಯಧನವನ್ನು ಪಡೆಯಬಹುದು.
  • ಅಷ್ಟೇ ಅಲ್ಲದೆ ಸಾವಯವ ಕೃಷಿ ಬಳಕೆಗೆ ಬೇಕಾಗುವಂತ ಪ್ರತಿಯೊಂದು ಮೀಸರ ಗೊಬ್ಬರ ಹಾಗೂ ಇತರ ಟಾನಿಕ್ ಗಳಿಗೆ ಸಹಾಯಧನ ದೊರೆಯುತ್ತದೆ.
ಇದನ್ನೂ ಓದಿ:  Rain Alert In Karnataka: ಈಗ ಮತ್ತೆ ರಾಜ್ಯಾದ್ಯಂತ ಅಗಸ್ಟ್ 7 ರವರೆಗೆ ಮಳೆ! ಇಲ್ಲಿದೆ ನೋಡಿ ಮಳೆಯ ವರದಿ

ಅರ್ಹತೆಗಳು ಏನು?

  • ಅರ್ಜಿಯನ್ನು ಸಲ್ಲಿಸುವ ರೈತರು ಕರ್ನಾಟಕದ ನಿವಾಸಿಯಾಗಿರಬೇಕು.
  • ಆನಂತರ ಅರ್ಜಿ ಸಲ್ಲಿಸುವವರು ಭೂಮಿಗೆ ಹಕ್ಕು ಪತ್ರ ಮತ್ತು ಪಹಣಿ  ದಾಖಲೆಗಳನ್ನು ಹೊಂದಿರಬೇಕು.
  • ಆನಂತರ ಎರಡು ವರ್ಷ ಹೆಚ್ಚು ಹಳೆಯ ತೋಟಗಳಿಗೆ ಈ ಒಂದು ಸಬ್ಸಿಡಿ ದೊರೆಯುತ್ತದೆ.
  • ಹಾಗೆ ರೈತರು ಕೃಷಿಗೊಂಡ ಅಥವಾ ನೀರಾವರಿ ಮೂಲವನ್ನು ಹೊಂದಿರಬೇಕು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಭೂಮಿಯ ಪಹಣಿ ಪತ್ರ
  • ಬ್ಯಾಂಕ್ ಖಾತೆಯ ವಿವರ
  • ಬೆಳೆ ಸಂಬಂಧಿತ ಮಾಹಿತಿ

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಈಗ ಕರ್ನಾಟಕ ಸರ್ಕಾರದ ಕೃಷಿ ಇಲಾಖೆ, ಅಧಿಕೃತ ವೆಬ್ಸೈಟ್ ಗೆ ನೀವು ಭೇಟಿಯನ್ನು ನೀಡುವುದರ ಮೂಲಕ ಅಲ್ಲಿಯೂ ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಿ ಈ ಒಂದು ಯೋಜನೆ ಲಾಭವನ್ನು ಪಡೆಯಬಹುದು.

ಇದನ್ನೂ ಓದಿ:  Ration Card Canceled Update: ರಾಜ್ಯದಲ್ಲಿ ಈಗ 12.69 ಲಕ್ಷ ರೇಷನ್ ಕಾರ್ಡ್ ರದ್ದು! ನಿಮ್ಮ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ?

ಈಗ ನಾವು ಈ ಮೇಲೆ ತಿಳಿಸುವಂತ ಪ್ರತಿಯೊಂದು ಮಾಹಿತಿಗಳನ್ನು ತಿಳಿದುಕೊಂಡು ನೀವು ಕೂಡ ಅಡಿಕೆ ತೋಟವನ್ನು ಮಾಡಬೇಕೆಂದು ಕೊಂಡಿದ್ದರೆ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಸಬ್ಸಿಡಿ ಅನ್ನು ಪಡೆದುಕೊಂಡು ಅಡಿಕೆ ತೋಟವನ್ನು ನಿರ್ಮಾಣ ಮಾಡಿಕೊಳ್ಳಬಹುದು.

WhatsApp Group Join Now
Telegram Group Join Now

Leave a Comment